
ಬರೆದವರು: ಲಕ್ಷ್ಮಿ ಬಸವರಾಜ್
ಓದಿದವರು: ಬಿಂದು ಅವಧಾನಿ
ಕತೆಯ ಪ್ರಕಾರ: ಸಾಮಾಜಿಕ
ಹೆಸರಲ್ಲೇನಿದೆ ಬಿಡಿ. ನೋವಿಗೆ ಕಿವಿಯಾಗುವ ಮನಸ್ಸು, ಮನಸ್ಸಿಗೆ ಪಾಠ ಹೇಳುವ ಕಥನ ಎರಡೂ ಪೂರಕವಾಗಿ ಒದಗಿದಾಗ, ಹೆಸರಿನ ಹಂಗಿಲ್ಲದ ಬಂಧನ.
ಅಪರಿಚಿತೆ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.