
ಬರೆದವರು: ಶಿವಾಗ್
ಓದಿದವರು: ಅಂಬಿಕಾ ಆರ್
ಕತೆಯ ಪ್ರಕಾರ: ಸಾಮಾಜಿಕ
ದುಡ್ಡಿದ್ರೆ ದುನಿಯಾ, ಇಲ್ದಿದ್ರೆ ದುಡಿಯಾ!! ತಾರತಮ್ಯ ಮಾಡುವ ಮೊದಲು ಹುಷಾರು. ಮಕ್ಕಳ ಮನಸ್ಸಲ್ಲಿ ಹುಟ್ಟುವ ಕಿಡಿ, ದೀಪದ ಕುಡಿಯಾಗಬಹುದು, ಸುಟ್ಟು ಹೊಗೆಯಾಡಬಹುದು.
ಕಿಡಿ ಕತೆ ಈಗ ಉಚಿತವಾಗಿ ಕೇಳಿ ನಿಮ್ಮ ಮೈಲ್ಯಾಂಗ್ ಮೊಬೈಲ್ ಆಪ್ ಅಲ್ಲಿ ಮಾತ್ರ.