
ಮಧ್ಯಕಾಲೀನ ದಖ್ಖನ್ ಪ್ರದೇಶದಲ್ಲಿ ಬಹಮನಿ ಸುಲ್ತಾನರು ಸಿರ್ಮಿಸಿದ ರಾಜಧಾನಿ ನಗರ ಕಲಬುರ್ಗಿಯು ನಾಡಿನ ಚರಿತ್ರೆಯಲ್ಲಿ ಬಹುಮುಖ್ಯ ಪಾತ್ರವಹಿಸಿದೆ.ಮುಕ್ಳಾಲು ಶತಮಾನ ಕಾಲ (135೦-1426) ರಾಜಧಾನಿ ನಗರವಾಗಿದ್ದ ಕಲಬುರ್ಗಿಯು ವಿವಿಧ ಭಾಗದ ಸ೦ತರನ್ನು, ದಾರ್ಶನಿಕರನ್ನು ಆಕರ್ಷಿಸಿತ್ತು.ಅವರಲ್ಲಿ ಸ೦ತ ಸಿರಾಜುದ್ಧೀನ್ ಜುನೈದಿ.ಸಂತ ಖ್ವಾಜ ಬಂದೇ ನವಾಜ್ ಗೇಸುದರಾಜ್ ಹಾಗೂ ಸ೦ತ ಶರಣಬಸವರು ಪ್ರಮುಖರು.
ಅಪೂರ್ವವಾದ ಜುಮ್ಮಾ ಮಸೀದಿ,ಕೋಟೆ. ಗು೦ಬಜಗಳು ಕಲಬುರ್ಗಿಯ ಪ್ರಧಾನ ವಾಸ್ತುಶಿಲ್ಪದ ಕುರುಹುಗಳಾಗಿವೆ. ಪ್ರಸ್ತುತ ಕೃತಿಯು ಬಹಮನಿ ಸುಲ್ತಾನರು ಸಿರ್ಮಿಸಿದ ರಾಜಧಾನಿ ನಗರದ ವಿನ್ಯಾಸ ಹಾಗೂ ಮಧ್ಯಕಾಲೀನ ಸಂದರ್ಭದ ಮಹತ್ವತೆಯನ್ನು ವಿವರಿಸುತ್ತದೆ. ಪ್ರಾಚೀನ ಕಾಲದ ಕಲಂಬುರಗಿ ಪಟ್ಟಣವನ್ನು ಬಹಮನಿಯರು ಒಂದು ರಾಜಧಾಸಿ ನಗರವನ್ನಾಗಿ ಪರಿವರ್ತಿಸಿದ ಪ್ರಕ್ರಿಯೆಯ ವಿವಿಧ ಆಯಾಮಗಳನ್ನು ಈ ಕೃತಿಯು ವಸ್ತುನಿಷ್ಠವಾಗಿ ತೆರೆದಿಡುತ್ತದೆ.
ಪುಟಗಳು: 88
ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !