ಸರ್‌ ಎಂ.ವಿಶ್ವೇಶ್ವರಯ್ಯ (ವಿಶ್ವಮಾನ್ಯರು) (ಇಬುಕ್)

ಸರ್‌ ಎಂ.ವಿಶ್ವೇಶ್ವರಯ್ಯ (ವಿಶ್ವಮಾನ್ಯರು) (ಇಬುಕ್)

Regular price
$0.99
Sale price
$0.99
Regular price
Sold out
Unit price
per 
Shipping does not apply

GET FREE SAMPLE

ಲೇಖಕರು:

ಸಂಪಾದಕ: ಡಾ।। ನಾ. ಸೋಮೇಶ್ವರ

ಲೇಖಕಿ: ಇಂದಿರಾ ಹೆಗ್ಗಡೆ

 

ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್‌

Publisher: Navakarnataka Publications

 

ಮೋಕ್ಷಗುಂಡಂ ವಿಶ್ವೇಶ್ವರಯ್ಯ (1860-1962) ನಮ್ಮ ದೇಶದ ಅಗ್ರಗಣ್ಯ ಇಂಜಿನಿಯರ್. ಮಹಾನ್ ವಿದ್ವಾಂಸ. ಅತ್ಯುತ್ತಮ ಆಡಳಿತಗಾರ. ತಮ್ಮ ನಂಬಿಕೆಗಳೊಡನೆ ಎಂದಿಗೂ ಹೊಂದಾಣಿಕೆ ಮಾಡಿಕೊಳ್ಳದ ಶಿಸ್ತಿನ ಮನುಷ್ಯ! ಕನ್ನಡಿಗರಾದ ನಮಗೆ ವಿಶ್ವೇಶ್ವರಯ್ಯ ಎಂದರೆ ಅವರು ಕಾವೇರಿ ನದಿಗೆ ಮಂಡ್ಯದಲ್ಲಿ ನಿರ್ಮಿಸಿದ ‘ಕೃಷ್ಣರಾಜಸಾಗರ‘ ನೆನಪಿಗೆ ಬರುತ್ತದೆ. ವಾಸ್ತವದಲ್ಲಿ ವಿಶ್ವೇಶ್ವರಯ್ಯನವರು ಭಾರತಾದ್ಯಂತ ತಮ್ಮ ಸೇವೆಯನ್ನು ಸಲ್ಲಿಸಿರುವರು.

ವಿಶ್ವೇಶ್ವರಯ್ಯನವರು ಕೋಲಾರದ ಮುದ್ದೇನಹಳ್ಳಿಯವರು. ಮೈಸೂರು ಅರಸರ ಆಹ್ವಾನವನ್ನು ಮನ್ನಿಸಿ, ಮೈಸೂರು ಸಂಸ್ಥಾನದ ದಿವಾನ್ ಆಗಿ ಕಬ್ಬಿಣ ಕಾರ್ಖಾಣೆ, ಕಾಗದದ ಕಾರ್ಖಾನೆ, ಶ್ರೀಗಂಧ ತೈಲ ಕಾರ್ಖಾನೆ, ಸಾಬೂನು ಕಾರ್ಖಾನೆ, ಮೈಸೂರು ವಿಶ್ವವಿದ್ಯಾನಿಲಯ, ಕೃಷಿ ವಿಶ್ವವಿದ್ಯಾನಿಲಯ, ಪಾಲಿಟೆಕ್ನಿಕ್, ಮೈಸೂರು ಬ್ಯಾಂಕ್, ಕನ್ನಡ ಸಾಹಿತ್ಯ ಪರಿಷತ್ ಮುಂತಾದವನ್ನು ನಿರ್ಮಿಸಿ ಪ್ರಾತಃಸ್ಮರಣೀಯರಾಗಿದ್ದಾರೆ.

 

ಪುಟಗಳು: 48 

 

ಈಗ ಓದಿ ಮೈಲ್ಯಾಂಗ್ ಆ್ಯಪ್ ಮೂಲಕ ಎಲ್ಲಿಂದ, ಯಾವಾಗ ಬೇಕಿದ್ದರೂ ನಿಮ್ಮ ಮೊಬೈಲಿನಲ್ಲೇ !